Monday, August 9, 2010

ಕಿ.ರಂ.ನಾಗರಾಜ್ ರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ

ಕವಿಸಮಯದ ಆರಂಭದಲ್ಲಿ ಮೊನ್ನೆ ನಿಧನರಾದ ಹಿರಿಯ ವಿಮರ್ಶಕ ಕಿ.ರಂ.ನಾಗರಾಜ್ ರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಎ.ಎಂ.ಮದರಿಯವರು ಕಿ.ರಂ.ನಾಗರಾಜ್ ರ ಬಗ್ಗೆ ಮಾತನಾಡಿದರು. ಧಾರವಾಡದಲ್ಲಿ ಬೇಂದ್ರ ಸ್ಮರಣೆಯ ಕಾರ್‍ಯಕ್ರಮದಲ್ಲಿ ಕಿ.ರಂ.ರವರ ಭಾಷಣವನ್ನು ನೆನಪಿಸಿಕೊಂಡ ಮದರಿಯವರು ಕನ್ನಡ ಸಾಹಿತ್ಯ ಬಹುದೊಡ್ಡ ವಿಮರ್ಶಕನನ್ನು ಕಳೆದುಕೊಂಡಿದೆ ಎಂದರು.

No comments:

Post a Comment