Saturday, August 7, 2010

ನಾಳೆಯದು 15ನೇ ಕವಿಸಮಯ ಎಲ್ಲರಿಗೂ ಸುಸ್ವಾಗತ

ಈ ವಾರದ ಮುಕ್ತಕವಿಗೋಷ್ಠಿ ಯಲ್ಲಿ ಹಿರಿಯ ವಿಮರ್ಶಕ ಎ.ಎಂ.ಮದರಿ ಕವಿಗಳಿಗೆ ಮಾರ್ಗದರ್ಶನ ಮತ್ತು ಕವನಗಳ ವಿಮರ್ಶೆ ಮಾಡಲಿದ್ದಾರೆ. ಮಕ್ಕಳ ಸಾಹಿತಿ ಶ್ರೀನಿವಾಸ ಚಿತ್ರಗಾರರ ಸಾಹಿತ್ಯ ಕುರಿತು ಸಂವಾದ ನಡೆಯಲಿದೆ.

No comments:

Post a Comment